ಗ್ರಾಮೀಣ ಭಾಗಗಳಲ್ಲಿ ಕ್ಷೌರಿಕರಿಗೆ ಸರಿಯಾದ ಮನೆ ಇಲ್ಲ. ಕೆಲವರು ಫುಟ್ಪಾತ್ ಹಾಗೂ ಮುರುಕಲು ಚೇರ್ಗಳಲ್ಲಿ ಇಟ್ಟುಕೊಂಡು ವೃತ್ತಿನಿರತರಾಗಿದ್ದಾರೆ. ಕೆಲವರು ದವಸ ಧಾನ್ಯಗಳಿಗೆ ಮನೆ ಮನೆ ತಿರುಗಿ ಕೆಲಸ ಮಾಡುತ್ತಿದ್ದು, ಅವರಿಗೆ ಪರವಾನಗಿ ಇರುವುದಿಲ್ಲ. ಇದನ್ನು ಪರಿಶೀಲನೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ರಂಗಸ್ವಾಮಿ ಮನವಿ ಮಾಡಿದ್ದಾರೆ.