ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗಮ್ಮ ಮಾತನಾಡಿದರು. ಜಿಲ್ಲಾ ಸಂಘದ ಪದಾಧಿಕಾರಿಗಳಾದ ಪಿ. ಮಂಜುನಾಥ್, ಎಂ.ಆರ್. ಧನಂಜಯ ವಿಜಯಕುಮಾರ್, ಸುರೇಶ್ ಕೋಗುಂಡೆ, ಅಜ್ಜಯ್ಯ, ಎಂ.ವೈ. ಸತೀಶ್, ಅಂಜಿನಪ್ಪ ಪೂಜಾರ್, ಚಿಕ್ಕಣ್ಣ, ಸುಭಾಷ್, ಯೋಗಗುರು ಪರಶುರಾಮ್, ಭೀಮಣ್ಣ ಮಡಿವಾಳ, ಮಡಿಕಟ್ಟೆ ಯುವಕರ ಸಂಘದ ಅಧ್ಯಕ್ಷ ಫಕ್ಕೀರಸ್ವಾಮಿ ಅವರೂ ಇದ್ದರು.