‘ತಾಲ್ಲೂಕಿನಲ್ಲಿ ಸಾಕಷ್ಟು ಅಂಧರು, ಕಿವುಡರು ಇದ್ದಾರೆ. ಇವರಿಗೆ ಆರ್ಬಿಟ್ ರೀಡರ್, ಲ್ಯಾಪ್ ಟಾಪ್, ಅಕ್ಸೆಸಿಬಲ್ ಸ್ಕ್ಯಾನರ್, ಕ್ರೀಡಾ ಪರಿಕರ, ಸಂಗೀತದ ಸಾಮಗ್ರಿ ವಿತರಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಯಾವುದನ್ನೂ ಪರಿಗಣಿಸದೆ ಕೇವಲ ಕಾಲು, ಕೈ ಊನವಾಗಿರುವ ಅಂಗವಿಕಲರಿಗಾಗಿ ತ್ರಿಚಕ್ರ ಬೈಕ್ಗಳನ್ನು ಖರೀದಿಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.