‘ಕೊರಚ ಜನಾಂಗವು ರಾಜ್ಯದಲ್ಲಿ 14ರಿಂದ 15 ಲಕ್ಷ ಜನಸಂಖ್ಯೆ ಇದ್ದು, ಕುರಿ ಸಾಕಾಣಿಕೆ, ಹಂದಿ ಸಾಗಾಣಿಕೆ, ಹಗ್ಗ ನೇಯುವುದು, ಬೀದಿರು ಬುಟ್ಟಿ ಹೆಣೆಯುವುದು ಮುಂತಾದ ಕುಲಕಸುಬುಗಳನ್ನು ಅವಲಂಬಿಸಿದ್ದು, ಎಲ್ಲಾ ವಸ್ತುಗಳು ಪ್ಲಾಸ್ಟಿಕ್ಮಯವಾಗಿದ್ದು, ಬುಟ್ಟಿ ಹೆಣೆಯುವುದನ್ನು ನಿಲ್ಲಿಸಿದ್ದಾರೆ. ಶೇ 1ರಷ್ಟು ಈ ಸೌಲಭ್ಯವೂ ಇಲ್ಲ. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.