ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಮೇಲಗಿರಿ, ಅಧ್ಯಕ್ಷ ವಿ. ನಂಜುಂಡೇಶ್ವರ, ಎಸ್.ಟಿ. ಶಾಂತಗಂಗಾಧರ್, ಅಜಿತ್ಕುಮಾರ್ ನ್ಯಾಮತಿ, ವಿ. ಶಂಭುಲಿಂಗಪ್ಪ, ಹರೀಶ್ ಎಂ. ಪೂಜಾರ್, ನವೀನ್ಕುಮಾರ್, ಕೆ. ವಿಶ್ವನಾಥ್ ಬಿಲ್ಲವ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.