‘ಭಾರತದ ಅಭ್ಯುದಯಕ್ಕಾಗಿ ಬೆವರು ಸುರಿಸುವ ಪೌರಕಾರ್ಮಿಕರು, ಬೀಡಿ ಕಟ್ಟುವವರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಕ್ಷೌರಿಕರು, ಹಮಾಲರು ಇಸ್ತ್ರಿ ಮಾಡುವ ಕಾರ್ಮಿಕರು, ಮನೆಕೆಲಸ ಮಾಡುವವರು, ತರಗಾರರು, ಬಡಗಿ, ಪ್ಲಂಬರ್, ಟೈಲರ್ಗಳು, ಕೃಷಿ ಕಾರ್ಮಿಕರು, ಮಂಡಕ್ಕಿಭಟ್ಟಿ ಕಾರ್ಮಿಕರು ಸೇರಿ ಹಲವು ದುಡಿಯುವ ವರ್ಗಕ್ಕೆ ಕೇಂದ್ರ ಸರ್ಕಾರ ಸಂವಿಧಾನಬದ್ಧ ಹಕ್ಕುಗಳನ್ನು ನೀಡಿಲ್ಲ’ ಎಂದು ಆರೋಪಿಸಿದರು.