ತೆಲಸಂಗ ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಬಸವ ಶರಣರು, ಚನ್ನಗಿರಿ ಕೇದಾರ ಶಾಖಾಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ. ಪ್ರವೀಣಕುಮಾರ, ಕಾರ್ಯಾಧ್ಯಕ್ಷ ರಾಜಶೇಖರ ಕುಂಬಾರ, ಕತ್ತಿಗೆ ಗಂಗಾಧರಪ್ಪ, ಶಂಕರಶೆಟ್ಟಿ, ಹೊಸಮನೆ ಮಲ್ಲಿಕಾರ್ಜುನ, ಉಮಾ ಓಂಕಾರ, ಚೀಲೂರು ರುದ್ರಪ್ಪ, ಕೆ.ಎಸ್. ಮಂಜುನಾಥ, ಉಮಾ ರಮೇಶ, ಶಿವಕುಮಾರ, ಪುಟ್ಟಪ್ಪ, ಸುಧಾ ಇದ್ದರು.