ಜನಗಣತಿಯ ಸಹಾಯಕ ನಿರ್ದೇಶಕ ರಾಮಾಂಜನೇಯ ಮಾತನಾಡಿ, ‘ಜನಗಣತಿ ಸಮಯದಲ್ಲಿ ಜನರು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರೆ ಕಾನೂನು ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ‘ಈ ಸಮಯದಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಸೆನ್ಸಸ್ ಆ್ಯಪ್ ಮೂಲಕ ಬೇಗ ಬಿಡುಗಡೆ ಮಾಡಲು ಸಹಾಯವಾಗುತ್ತದೆ’ ಎಂದರು.