ಶಾಲೆಯ ಶಿಕ್ಷಕರಾದ ಬಿ.ಎ. ಬಿರಾದಾರ್, ಎಸ್.ವಿ. ಸುಧಾರಾಣಿ, ಗಂಗಪ್ಪ ಉಗುರ್ಕೋಡ್, ಸಿ. ಮಹೇಂದ್ರಪ್ಪ, ಎಸ್ಡಿಎಂಸಿ ಕಾರ್ಯದರ್ಶಿ ಬೆಳ್ಳೊಡಿ ಮಲ್ಲಿಕಾರ್ಜುನ್, ಕೆ. ಬಸವರಾಜಪ್ಪ, ಖಜಾಂಚಿ ಎಂ. ಬನ್ನಯ್ಯಸ್ವಾಮಿ, ನಿರ್ದೇಶಕರಾದ ಕೆ.ಎನ್. ಗಣೇಶ್, ಹಳೆಯ ವಿದ್ಯಾರ್ಥಿಗಳಾದ ಧರ್ಮರಾಜ್, ರಾಜೇಶ್ ಕುಮಾರ್, ಕಾವ್ಯ ಬಿ.ಕೆ., ನೇತ್ರಾ, ಗಣೇಶ್, ಹರೀಶ್, ಮಮತಾ, ಶಿವರಾಜ್, ಕರಿಬಸಪ್ಪ, ಸುನೀತಾ, ಮಹೇಶ್ವರಿ, ಮಂಜುನಾಥ್, ಶಂಕರ್, ಪ್ರಶಾಂತ್, ಕುಮಾರ್, ದೀಪಾ, ಸುಚಿತಾ, ಸುನೈನಾ ಅವರೂ ಇದ್ದರು.