ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೊಡ್ಡಬಸವರಾಜ, ಜಿಲ್ಲಾ ದಲಿತ ನೌಕರರ ಸಂಘದ ಉಪಾಧ್ಯಕ್ಷ ಓಬಳೇಶ, ತಾಲ್ಲೂಕು ಡಿಎಸ್ಎಸ್ ಸಂಚಾಲಕ ಗುಡುದಪ್ಪ, ನಗರ ಘಟಕ ಸಂಚಾಲಕ ಅಣ್ಣಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ದರ್ಶನ, ಆನಂದ ಹಾಗೂ ಸಫಾಯಿ ಕರ್ಮಚಾರಿಗಳು, ವಿವಿಧ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ, ಕಾರ್ಯದರ್ಶಿಗಳು ಇದ್ದರು. ಸಿಬ್ಬಂದಿ ಕೆ.ಎಸ್. ಮಂಜುನಾಥ ಸ್ವಾಗತಿಸಿದರು, ಕೆ.ಎಸ್. ಶಿವಕುಮಾರ ವಂದಿಸಿದರು.