2020 ಸೆಪ್ಟೆಂಬರ್ನಲ್ಲಿ ದಂತ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಇವರಿಬ್ಬರೂ ಅರ್ಜಿ ಸಲ್ಲಿಸಿದ್ದರು. ‘ಭುವನೇಶ್ ನಾಯ್ಕ್ ನನಗೆ ಪರಿಚಯವಿದ್ದು, ಅವರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಪರ್ಕವಿದೆ. ಹುದ್ದೆಗೆ ಆಯ್ಕೆ ಮಾಡಲು ₹10 ಲಕ್ಷವಾಗುತ್ತದೆ’ ಎಂದು ಸಂತೋಷ್ ಅವರಿಗೆ ಸ್ನೇಹಿತರಾಗಿದ್ದ ಸತ್ಯಪ್ರಸಾದ್ ಮುಂಡವಾಗಿ ₹5 ಲಕ್ಷ ಕೊಡಬೇಕು’ ಎಂದು ನಂಬಿಸಿದ್ದರು.