<p><strong>ಕಡರನಾಯ್ಕನಹಳ್ಳಿ</strong>: ಸಮೀಪದಲ್ಲಿ ಭದ್ರಾ ಕಾಲುವೆಯಿಂದ ಜಮೀನುಗಳಿಗೆ ಸಂಪರ್ಕಿಸುವ ಉಪಕಾಲುವೆಯ ಹೂಳು ತೆಗೆಯುವಲ್ಲಿ ರೈತರು ನಿರತರಾಗಿದ್ದಾರೆ. </p>.<p>ಸಂಪರ್ಕಿತ ಕಾಲುವೆಗಳು ಹೂಳು ತುಂಬಿ ಮುಚ್ಚಿ ಹೋಗಿವೆ. ಭದ್ರಾ ಕಾಲುವೆಯಲ್ಲಿ ನೀರು ಬಿಡಲಾಗಿದೆ. </p>.<p>ನಾಟಿ ಮಾಡಲು ಸಸಿಗಳು ಬೆಳೆದು ನಿಂತಿವೆ. ಭೂಮಿ ಹದ ಮಾಡಲು ನೀರು ಬೇಕು. ಹೂಳು ತುಂಬಿರುವುದರಿಂದ ನೀರು ಜಮೀನುಗಳಿಗೆ ಹರಿಯುತ್ತಿಲ್ಲ. ರೈತರೆಲ್ಲ ಸೇರಿ ನಾವೇ ಹಣ ಹೊಂದಿಸಿ ಕಾಲುವೆ ಹೂಳು ತೆಗೆಯುತಿದ್ದೇವೆ ಎಂದು ಸಿರಿಗೆರೆ ರಮೇಶ್ ತಿಳಿಸಿದರು.</p>.<p>ವಿ.ರಾಮಣ್ಣ, ಸಿರಿಗೆರೆ ಸಂತೋಷ್ ಮತ್ತು ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡರನಾಯ್ಕನಹಳ್ಳಿ</strong>: ಸಮೀಪದಲ್ಲಿ ಭದ್ರಾ ಕಾಲುವೆಯಿಂದ ಜಮೀನುಗಳಿಗೆ ಸಂಪರ್ಕಿಸುವ ಉಪಕಾಲುವೆಯ ಹೂಳು ತೆಗೆಯುವಲ್ಲಿ ರೈತರು ನಿರತರಾಗಿದ್ದಾರೆ. </p>.<p>ಸಂಪರ್ಕಿತ ಕಾಲುವೆಗಳು ಹೂಳು ತುಂಬಿ ಮುಚ್ಚಿ ಹೋಗಿವೆ. ಭದ್ರಾ ಕಾಲುವೆಯಲ್ಲಿ ನೀರು ಬಿಡಲಾಗಿದೆ. </p>.<p>ನಾಟಿ ಮಾಡಲು ಸಸಿಗಳು ಬೆಳೆದು ನಿಂತಿವೆ. ಭೂಮಿ ಹದ ಮಾಡಲು ನೀರು ಬೇಕು. ಹೂಳು ತುಂಬಿರುವುದರಿಂದ ನೀರು ಜಮೀನುಗಳಿಗೆ ಹರಿಯುತ್ತಿಲ್ಲ. ರೈತರೆಲ್ಲ ಸೇರಿ ನಾವೇ ಹಣ ಹೊಂದಿಸಿ ಕಾಲುವೆ ಹೂಳು ತೆಗೆಯುತಿದ್ದೇವೆ ಎಂದು ಸಿರಿಗೆರೆ ರಮೇಶ್ ತಿಳಿಸಿದರು.</p>.<p>ವಿ.ರಾಮಣ್ಣ, ಸಿರಿಗೆರೆ ಸಂತೋಷ್ ಮತ್ತು ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>