‘ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಈ ಹಿಂದೆಯೇ ಹಲವು ನಿಗಮಗಳನ್ನು ಸ್ಥಾಪಿಸಿ, ಆ ಸಮುದಾಯಗಳನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಬೇಡಿಕೆ ಹಲವು ವರ್ಷಗಳ ಬೇಡಿಯಾಗಿದ್ದು, ಇದೇ ಸಮಾಜದ ಅನೇಕರು ಶಾಸಕ, ಸಚಿವರಾಗಿದ್ದರೂ ಬಹುದಿನಗಳ ಬೇಡಿಕೆ ಈಡೇರದೇ ಇರುವುದು ಬೇಸರದ ಸಂಗತಿ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.