ಮಾಜಿ ಸಚಿವರು ಮಾಜಿ ಶಾಸಕರ ಭಾಷಣಕ್ಕೆ ಅವಕಾಶ ನೀಡದೇ ಇರುವುದು ರಾಜಕಾರಣ. ರೊಟ್ಟಿ ತಿರುವಿ ಹಾಕಿದಂತೆ ನಿಮ್ಮನ್ನೂ ಜನ ತಿರುವಿ ಹಾಕುತ್ತಾರೆ. ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ
ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ
ಸೂರಗೊಂಡನಕೊಪ್ಪಕ್ಕೆ ರೈಲಿನ ವ್ಯವಸ್ಥೆ ಇಲ್ಲ. ಅನೇಕರು ಮಾತಿನಲ್ಲಿ ರೈಲು ಬಿಟ್ಟಿದ್ದರು. ನಾವು ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಿದೆ. ಇದಕ್ಕೆ ಭಾಯಾಗಡ್ ರೈಲು ನಿಲ್ದಾಣ ಎಂದೇ ಹೆಸರಿಡಲಾಗುವುದು