‘ಜೆಸಿಬಿ ಯಂತ್ರಕ್ಕೆ ಪ್ರತಿ ಗಂಟೆಗೆ ₹ 1000 ಬಾಡಿಗೆ ನಿಗದಿ ಮಾಡಿದ್ದೇವೆ. ಎಲ್ಲ ರೈತರೂ ಸಹಕಾರ ನೀಡುತ್ತಿದ್ದೇವೆ. ನಾಲೆಯಲ್ಲಿ ಸಾಕಷ್ಟು ಅಕ್ರಮ ಪಂಪ್ಸೆಟ್ಗಳಿದ್ದು ನೀರಿನ ಹರಿವಿಗೆ ಅಡ್ಡಿಯಾಗಿದೆ. ಅದನ್ನಾದರೂ ಸಂಬಂಧಪಟ್ಟ ಇಲಾಖೆ ತೆರವು ಮಾಡಿಸಲಿ’ ಎಂದು ರೈತರಾದ ಪ್ರಕಾಶ್, ದ್ಯಾವಪ್ಪ ರೆಡ್ಡಿ, ಜಗದೀಶ್, ಈರಣ್ಣ, ಬೀರಪ್ಪ ಒತ್ತಾಯಿಸಿದರು.