ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಉದ್ಘಾಟಿಸಿದರು. ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ವೀರಸ್ವಾಮಿ, ಹಾವೇರಿ ಜಿಲ್ಲಾ ಅಧ್ಯಕ್ಷ ಉರಸಪ್ಪ, ಜಗಳೂರು ತಾಲ್ಲೂಕು ಅಧ್ಯಕ್ಷ ಜಿ.ಎಚ್. ಮಹೇಶ್, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಡಿ. ಮೋಹನ್ದಾಸ್, ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಜಿ.ಎಚ್. ತಮ್ಮಣ್ಣ, ದಾವಣಗೆರೆ ತಾಲ್ಲೂಕು ಅಧ್ಯಕ್ಷ ಹುಣಿಸೆಕಟ್ಟೆ ಬಸವರಾಜ್, ದಾವಣಗೆರೆ ನಗರ ಅಧ್ಯಕ್ಷ ಎಂ. ಆಂಜನೇಯ, ಹರಿಹರ ತಾಲ್ಲೂಕು ಅಧ್ಯಕ್ಷ ಎ,ಜೆ. ನಾಗೇಂದ್ರಪ್ಪ, ಜಿಲ್ಲಾ ಹಮಾಲರ ಘಟಕದ ಅಧ್ಯಕ್ಷ ಟಿ. ಮರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ. ರುದ್ರಶ್, ಬಹುದ್ದೂರು ಘಟ್ಟ ಹನುಮಂತಪ್ಪ, ರವಿ ಎಂ. ಕೆಟಿಜೆ ನಗರ, ಚಿದಾನಂದಪ್ಪ, ಉದಯಪ್ರಕಾಶ್ ಅವರೂ ಇದ್ದರು.