ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ‘ಮನಸ್ಸು ತಣ್ಣಗಿದ್ದರೆ, ದೇಹ ತಂಪಾಗಿರುತ್ತದೆ. ಆದ್ದರಿಂದ ದೇಹವನ್ನು ತಂಪಾಗಿರಿಸಲು ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ತೊಡಗಬೇಕು. ಯಾವ ವ್ಯಕ್ತಿಯು ತಮ್ಮ ಕೆಲಸವನ್ನು ಸಂತೋಷದಿಂದ ಮಾಡುತ್ತಾನೋ ಅವನು ಕೆಲಸಗಾರನಾಗುತ್ತಾನೆ. ತಾತ್ಸಾರ ಮನೋಭಾವದಿಂದ ಮಾಡಿದರೆ ಗುಲಾಮಗಿರಿ ಆಗುತ್ತದೆ. ಆದ್ದರಿಂದ ಕೆಲಸದಲ್ಲೇ ನಾವು ನೆಮ್ಮದಿಯನ್ನು ಕಾಣಬಹುದುಟ ಎಂದು ತಿಳಿಸಿದರು.