ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಮರಳು ಅಕ್ರಮ ಗಣಿಗಾರಿಕೆ: ಎರಡು ರೈಲು ಸೇತುವೆಗಳ ಭದ್ರತೆಗೆ ಅಪಾಯ 

Published : 21 ಫೆಬ್ರುವರಿ 2026, 4:03 IST
Last Updated : 21 ಫೆಬ್ರುವರಿ 2026, 4:03 IST
ಫಾಲೋ ಮಾಡಿ
Comments
ಸೇತುವೆ ಸಮೀಪ ಭಾಗದಲ್ಲಿ ಮರಳುಗಾರಿಕೆ ನಡೆಸುವುದು ಅಪಾಯಕಾರಿ. ಇದರಿಂದ ಸೇತುವೆಗಳ ಬುನಾದಿಗೆ ಧಕ್ಕೆಯಾಗುತ್ತದೆ. ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
ಸೋಮಿಯಾ ನಾಯಕ್, ಮೈಸೂರು ವಿಭಾಗದ ರೈಲ್ವೆ ಸೇತುವೆ ವಿಭಾಗದ ಸಹಾಯಕ ವಿಭಾಗೀಯ ಎಂಜಿನಿಯರ್
ಹರಿಹರದ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ರೈಲು ಸೇತುವೆ ಸಮೀಪದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ರಾಶಿ ಹಾಕಲಾಗಿದೆ
ಹರಿಹರದ ಕುಮಾರಪಟ್ಟಣಂ ಬಳಿಯ ತುಂಗಭದ್ರಾ ನದಿಯ ದಡದಲ್ಲಿ ರೈಲು ಸೇತುವೆ ಸಮೀಪದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ರಾಶಿ ಹಾಕಲಾಗಿದೆ
ADVERTISEMENT
ADVERTISEMENT
ADVERTISEMENT