ಪ್ರಗತಿಪರ ರೈತ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ಬಿ.ದುರುಗಪ್ಪ, ವಸಂತಕಮಾರ್, ಯೋಗೇಶಪ್ಪ , ಆತ್ಮ ಸಿಬ್ಬಂದಿ ವೆಂಕಟೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರಿಬಸಪ್ಪ, ಮಾಜಿ ಸದಸ್ಯರಾದ ದ್ಯಾಮಪ್ಪ ಎಚ್, ಹನುಮಂತಪ್ಪ, ರೈತ ಅನುವುಗಾರ ರಾಜಪ್ಪ ಅವರೂ ಇದ್ದರು.