ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ಗುಂಡಿಮಯ ರಸ್ತೆ: ವಾಹನ ಸವಾರರ ಪರದಾಟ

ಬಾವಿಹಾಳು ಗ್ರಾಮದಿಂದ ಹೆಬ್ಬಾಳವರೆಗಿನ ರಸ್ತೆ ನಿರ್ಮಿಸಲು ಆಗ್ರಹ
ಮಂಜುನಾಥ್ ಎಂ.ಎಸ್.
Published : 28 ಮೇ 2025, 5:18 IST
Last Updated : 28 ಮೇ 2025, 5:18 IST
ಫಾಲೋ ಮಾಡಿ
Comments
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೊನ್ನನಾಯ್ಕನ‌ಹಳ್ಳಿಗೆ ತೆರಳುವಾಗ ಸಿಗುವ ಹಳ್ಳಕ್ಕೆ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೊನ್ನನಾಯ್ಕನ‌ಹಳ್ಳಿಗೆ ತೆರಳುವಾಗ ಸಿಗುವ ಹಳ್ಳಕ್ಕೆ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದು ಬೀಳುವ ಸ್ಥಿತಿಯಲ್ಲಿದೆ
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು
ಮಾಯಕೊಂಡ ಸಮೀಪದ ಬಾವಿಹಾಳು ಗ್ರಾಮದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ರಸ್ತೆಯಲ್ಲೇ ಸಂಚರಿಸುತ್ತಿರುವ ವಾಹನಗಳು
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗೆ ಈ ರಸ್ತೆಯೇ ಕೈಗನ್ನಡಿ. ಈ ಭಾಗದ ಜನರು‌ ನಿತ್ಯವೂ ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ ಇದೆ. ಶಾಸಕರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
ಶೃತಿ ಮಲ್ಲೇಶ್ ನರಗನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ
ಬಾವಿಹಾಳು ಗ್ರಾಮದಿಂದ ಹೆಬ್ಬಾಳದವರೆಗೆ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಸಚಿವರ ಸಮಯ‌ ಪಡೆದು ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು
ಕೆ.ಎಸ್. ಬಸವಂತಪ್ಪ ಶಾಸಕ ಮಾಯಕೊಂಡ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT