ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ವೆಂಕಟೇಶ್, ಶೇರ್ ಅಲಿ, ಎಕ್ಕೆಗೊಂದಿ ಎಚ್.ಬಿ. ರುದ್ರೇಗೌಡ್ರು, ಮಂಜುನಾಥ್, ಬಿ, ಗಿರೀಶ್ ಗಿರಿ, ಅರುಣ್ ಕುಮಾರ್, ಆನಂದ್, ಅಶ್ಫಕ್, ಶ್ರೀನಿವಾಸ್, ಇಮ್ತಿಯಾಜ್, ಆಂಜನೇಯ, ರಾಘವೇಂದ್ರ, ಕುಮಾರ್ ಇದ್ದರು.