ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಡಿವೈಎಸ್ಪಿ ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಬಸವಾಪಟ್ಟಣ ಎಸ್ಐ ಭಾರತಿ ಕಂಕಣವಾಡಿ ಮತ್ತು ತಂಡ ಪ್ರಕರಣವನ್ನು ಭೇದಿಸಿತ್ತು. ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಟವರ್ಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಸಿಬ್ಬಂದಿ ದೊಡ್ಡಬಸಪ್ಪ, ಬಸವರಾಜ ಕೋಟೆಪ್ಪನವರ್, ಮಂಜಾನಾಯ್ಕ, ರಾಜಾ ನಾಯ್ಕ್, ಶಂಕರಗೌಡ, ಅಂಜಿನಪ್ಪ, ಎಂ.ಆನಂದ್, ರವಿಕುಮಾರ್, ಇಬ್ರಾಹಿಂ, ರವಿ, ಸಂತೋಷ್ ಪತ್ತೆ ತಂಡದಲ್ಲಿದ್ದರು.