ತಂಡ ರಚನೆ: ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ಜಜ, ಹರಿಹರ ವೃತ್ತದ ಸಿಪಿಐ (ಪ್ರಭಾರ) ಜೆ.ಲಕ್ಷ್ಮಣ್ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪಿಎಸ್ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಬಸವರಾಜ್, ಎಚ್.ಜಿ. ಸಂತೋಷ್ಕುಮಾರ್, ರಾಜಶೇಖರ್, ಮೂರ್ತಿ ಜೆ.ಎಸ್, ಶಿವಕುಮಾರ್ ಕೆ, ನಾಗಪ್ಪ ಕಡೆಮನಿ, ಮೊಹ್ಮದ್ ಇಲಿಯಾಸ್ ಹಾಗೂ ನಾಗರಾಜ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.