ಚಾವಣಿ ನಿರ್ಮಿಸಲು ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಸೂಚಿಸಿದ್ದೇನೆ. ಆದರೂ ಸ್ಪಂದಿಸಿಲ್ಲ. ಲಿಖಿತವಾಗಿ ಪತ್ರ ಬರೆಯಲಾಗುವುದು. ಆಗಲೂ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ
ಕವಿತಾ ಮಾರುತಿ ಬೇಡರ್, ನಗರಸಭೆ ಅಧ್ಯಕ್ಷೆ
ಹರಿಹರ ನಗರಸಭೆಯ ಆರೋಗ್ಯ ಶಾಖೆಯ ಕೌಂಟರ್ ಮುಂದೆ ಅರ್ಜಿ ಸಲ್ಲಿಸಲು ಬಿಸಿಲಲ್ಲಿ ನಿಂತಿರುವ ಸಾರ್ವಜನಿಕರು