ಸಹಾಯವಾಣಿಗೆ ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸದಸ್ಯರಾದ ಸ್ವಾಮಿ.ಬಿ. ಹರ್ಷದ್ ಅಲಿ.ಟಿ.ಎ. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜ್ಯೋತಿ.ಎಸ್.ಎಸ್., ಹಾಗೂ ಮಲೆಬೆನ್ನೂರು ಠಾಣೆಯ ಹೆಡ್ ಕಾನ್ಸ್ಟೆಬಲ್ ಸತೀಶ್ ಕುಮಾರ್ ಅವರು ಗ್ರಾಮದ ಮುಖಂಡರಾದ ಭೀಮಣ್ಣ, ಹನುಮಂತಪ್ಪ ಹಾಗು ಈರಣ್ಣ ಅವರ ನೇತೃತ್ವದಲ್ಲಿ ಪೋಷಕರ ಮನೆಗೆ ಭೇಟಿ ನೀಡಿ ಅವರ ಮನವೊಲಿಸಿದರು.