ದಾವಣಗೆರೆಯಿಂದ ಸಿದ್ಧನಮಠ, ಸಂತೇಬೆನ್ನೂರು, ಸೂಳೆಕೆರೆ, ಸಾಗರ
ಪೇಟೆ, ಕುಂಬಳೂರು, ಯಲವಟ್ಟಿ ಕ್ಯಾಂಪ್, ಕಮಲಾಪುರದವರೆಗೆ ಭದ್ರಾ
ನಾಲೆ ಕಾರ್ಯಾಚರಣೆ ನಡೆಯಿತು.ಚನ್ನಗಿರಿ ತಹಶೀಲ್ದಾರ್ ಪಟ್ಟರಾಜ ಗೌಡ, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಚಂದ್ರಶೇಖರ್, ಷಡಕ್ಷರಿ, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾಗರಾಜ್, ಉಪ ತಹಶೀಲ್ದಾರ್ ಮಂಜುನಾಥ್, ಸಿಪಿಐ ಮಹೇಶ್, ಎಸ್ಐ ಶಿವರುದ್ರಪ್ಪ ಮೇಟಿ, ಆರ್ಐ ವಿಶ್ವನಾಥ್, ವಿಜಯ್, ತಿಪ್ಪೇಸ್ವಾಮಿ, ಕೆ.ಜೆ. ಮಧು, ಶಶಿಕುಮಾರ್ ಇದ್ದರು.