ಸಾಲಕಟ್ಟಿ ಗ್ರಾಮದ ಎ.ಕೆ. ಅಜ್ಜಪ್ಪ, ದೀಟೂರು ಗ್ರಾಮದ ಕಾಶಿನಾಥ, ಕೊಂಡಜ್ಜಿ ಗ್ರಾಮದ ಅಂಜಿನಪ್ಪ, ನಗರದ ಭಾರತ್ ಆಯಿಲ್ ಮಿಲ್ ಕಾಂಪೌಂಡಿನ ಗಂಗಮ್ಮ ಮತ್ತು ಶೋಭಾ ಅವರ ಮನೆಯ ಚಾವಣಿ ಕುಸಿದು ಬಿದ್ದಿವೆ ಎಂದು ರಾಜಸ್ವ ನಿರೀಕ್ಷಕ ಸಮೀರ್ ಅಹಮದ್, ಆನಂದ್, ಗ್ರಾಮ
ಲೆಕ್ಕಿಗರಾದ ಎಚ್.ಜಿ. ಹೇಮಂತ್, ಲೋಹಿತ್ ಮತ್ತು ಸುರೇಶ್ ತಿಳಿಸಿದರು.