ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಸೇವಾಲಾಲ್‌ ಜಾತ್ರೆ ಸಿದ್ಧತೆಗೆ ರುದ್ರಪ್ಪ ಲಮಾಣಿ ಸೂಚನೆ

Published : 20 ಜನವರಿ 2025, 10:33 IST
Last Updated : 20 ಜನವರಿ 2025, 10:33 IST
ಫಾಲೋ ಮಾಡಿ
Comments
ಲಕ್ಷಾಂತರ ಭಕ್ತರು ಬರುವುದರಿಂದ ಊಟ, ನೀರು ಹಾಗೂ ಶೌಚಾಲಯಕ್ಕೆ ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಗುತ್ತಿಗೆದಾರರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು.
-ಜಯದೇವ ನಾಯ್ಕ, ಅಧ್ಯಕ್ಷ
ಮಾಲಾಧಾರಿಗಳು ಸಾತ್ವಿಕ ಆಹಾರ ಮಾತ್ರ ಸ್ವೀಕರಿಸುತ್ತಾರೆ. ಅವರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಆಗಬೇಕು. ಶೌಚಾಲಯಕ್ಕೆ ನಿರ್ಮಿಸಿದ ಕಟ್ಟಡಗಳ ಲೋಪ ಸರಿಪಡಿಸಬೇಕ
-ಹೀರಾಲಾಲ್‌, ನಿವೃತ್ತ ಕೆಎಎಸ್‌ ಅಧಿಕಾರಿ
ಬಂಜಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಈ ಜಾತ್ರೆಯನ್ನು ಅಂತರರಾಷ್ಟ್ರೀಯ ಉತ್ಸವವಾಗಿ ಪರಿಗಣಿಸಬೇಕು. ಕುಂಭಮೇಳದಂತೆ ಸಿದ್ಧತೆ ಕೈಗೊಳ್ಳಬೇಕು.
-ಶಿವಮೂರ್ತಿ ನಾಯ್ಕ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT