ಪ್ರಾಂಶುಪಾಲ ಡಾ.ಬಿ.ವೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಫ್ರೊ.ಡಿ.ಎಂ. ಸ್ವಾತಿ ಸ್ವಾಗತಿಸಿದರು. ಫ್ರೊ.ಕೆ.ಎಸ್. ಮುನವಳ್ಳಿ ಮಠ್ ಹಾಗೂ ಫ್ರೊ.ಕೆ.ಸಿಧ್ಧಲಿಂಗಯ್ಯಸಿಧ್ಧಲಿಂಗಪ್ಪ ಪರಿಚಯ ಮಾಡಿದರು. ಫ್ರೊ.ಕೆ.ವೈ. ವೀರೇಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ದರ್ಶನ್, ಅನುಷಾ, ಅಭಿಷೇಕ್ ಮತ್ತು ನಯನಾ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಮತ್ತು ಸಂಗಡಿಗರು ಆರಂಭಗೀತೆ ಹಾಡಿದರು. ಫ್ರೊ.ಎಲ್.ಎನ್. ಚೇತನಾ ವಂದಿಸಿದರು. ಎಂಬಿಎ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಅವರೂ ಇದ್ದರು.