‘ಬಿಜೆಪಿ, ಕಾಂಗ್ರೆಸ್ನಂತಹ ದೊಡ್ಡ ಪಕ್ಷಗಳ ಮಾಜಿ ಸಂಸದರಿಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. 16ನೇ ಸಂಸತ್ತಿನಲ್ಲಿದ ಸಂಸದರಲ್ಲಿ ಮೂರನೇ ಒಂದರಷ್ಟು ಜನ ಅಪರಾಧದ ಹಿನ್ನೆಲೆಯವರಾಗಿದ್ದರು. 400ಕ್ಕೂ ಹೆಚ್ಚು ಮಂದಿ ಕೋಟ್ಯಧಿಪತಿಗಳಾಗಿದ್ದರು. ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗೆಲ್ಲುವ ಸಂಸದರಿಂದ ಕ್ಷೇತ್ರದ ಬೆಳವಣಿಗೆಯನ್ನು ನಿರೀಕ್ಷಿಸಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.