ಅಜಯ್ ಕುಮಾರ್ ಪ್ರಾರ್ಥನೆ ಮಾಡಿದರು. ಲಯನ್ಸ್ ಅಧ್ಯಕ್ಷ ಎಸ್. ಓಂಕಾರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕೋರಿ ಶಿವಕುಮಾರ್ ವಂದಿಸಿದರು. ಸುರಭಿ, ಶಿವಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಬಿ.ಎಸ್. ನಾಗಪ್ರಕಾಶ್, ಎ.ಎಸ್. ಮೃತ್ಯುಂಜಯ, ಎಸ್.ವಿ. ಬಂಡಿವಾಡ, ಪತ್ರಕರ್ತ ಇ.ಎಂ. ಮಂಜುನಾಥ ಅವರೂ ಇದ್ದರು.