ಮೇಯರ್ ಬಿ.ಜಿ. ಅಜಯ್ಕುಮಾರ್, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜೊಳ್ಳಿಗುರು, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ, ಶಿವಗಂಗಾ ಬಸವರಾಜ್, ರಾಘವೇಂದ್ರ, ಎಸ್.ಟಿ. ವೀರೇಶ್, ಶ್ರೀನಿವಾಸ ದಾಸ್ಕರಿಯಪ್ಪ ಮುಂತಾದವರು ಪೂಜೆ ಸಲ್ಲಿಸಿದ ಬಳಿಕ ಗಣೇಶ್ ವಿಗ್ರಹವನ್ನು ವಿಸರ್ಜನೆಗೆ ಒಯ್ಯಲಾಯಿತು. ಎವಿಕೆ ರಸ್ತೆ, ಜಯದೇವ ಸರ್ಕಲ್, ಅಶೋಕ ರಸ್ತೆ, ಪಿ.ಬಿ. ರೋಡ್ಗಾಗಿ ಬಾತಿಗೆ ಹೋಗಿ ವಿಸರ್ಜನೆ ಮಾಡಲಾಯಿತು.