ಸಿಪಿಐ ಸತೀಶ್ಕುಮಾರ್ ನೇತೃತ್ವದಲ್ಲಿ ಪಿಎಸ್ಐಗಳಾದ ಶಂಕರಗೌಡ ಪಾಟೀಲ್, ಅಬ್ದುಲ್ ಖಾದರ್ ಜಿಲಾನಿ, ಚಿದಾನಂದಪ್ಪ, ಮಹದೇವ ಸಿದ್ದಪ್ಪ ಬತ್ತೆ, ಮಂಜುನಾಥ ಕಲ್ಲೇದೇವರ ಮತ್ತು ಸಿಬ್ಬಂದಿ ಮಂಜುನಾಥ್, ನಾಗರಾಜ್, ದೇವರಾಜ್ ಸುರ್ವೆ, ಮಂಜುನಾಥ್ ಕ್ಯಾತಮ್ಮನವರ್, ಹನುಮಂತಪ್ಪ, ದ್ವಾರಕೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.