ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ರಂಭಾಪುರಿಶ್ರೀ ಹೇಳಿಕೆಗೆ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಖಂಡನೆ

Published : 28 ಜುಲೈ 2025, 10:09 IST
Last Updated : 28 ಜುಲೈ 2025, 10:09 IST
ಫಾಲೋ ಮಾಡಿ
Comments
ರಂಭಾಪುರಿ ಪೀಠವೂ ಒಂದು ಜಾತಿ ಮಠ. ವೀರಸೋಮೇಶ್ವರ ಸ್ವಾಮೀಜಿ ಆ ಜಾತಿ ಮಠದ ಗುರು. ಅವರು ಮತ್ತೊಂದು ಜಾತಿ ಮಠವನ್ನು ಅವಹೇಳನ ಮಾಡಿರುವುದು ಖಂಡನೀಯ.
- ನಿರಂಜನಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ
ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿರುವ ಮಠ–ಪೀಠಗಳು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ಇಂತಹ ಗುರುಪೀಠಗಳ ಬಗ್ಗೆ ರಂಭಾಪುರಿ ಶ್ರೀ ನೀಡಿದ ಹೇಳಿಕೆ ಘಾಸಿಗೊಳಿಸಿದೆ.
- ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT