ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಳಿಫಾರಂಗಳ ತ್ಯಾಜ್ಯದಿಂದ ಹೆಚ್ಚಿದ ಸಮಸ್ಯೆ: ನೊಣಗಳ ಕಾಟಕ್ಕೆ ಗ್ರಾಮಸ್ಥರು ಹೈರಾಣ

Published : 30 ಜುಲೈ 2023, 5:15 IST
Last Updated : 30 ಜುಲೈ 2023, 5:15 IST
ಫಾಲೋ ಮಾಡಿ
Comments
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಕೋಳಿಫಾರಂನಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದು
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಕೋಳಿಫಾರಂನಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದು
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮನೆಯೊಂದರಲ್ಲಿ ಪಾತ್ರೆಗಳ ಮೇಲೆ ನೊಣಗಳ ಹಾವಳಿ 
ನೊಣಗಳ ಕಾಟದಿಂದ ಬೇಸತ್ತು ಹೋಗಿದ್ದೇವೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು.
-ವಿಜಯಕುಮಾರ್‌ ಎಚ್‌.ಆರ್‌. ಗ್ರಾಮಸ್ಥ ಹೆಬ್ಬಾಳು
ಹೆಬ್ಬಾಳು ಗ್ರಾಮದಲ್ಲಿನ ನೊಣದ ಸಮಸ್ಯೆ ಗಮನಕ್ಕೆ ಬಂದಿದೆ. ಪ್ರತಿವರ್ಷ ಇದೇ ಸಮಸ್ಯೆ ಇದೆ. ಮಳೆಗಾಲವಾದ್ದರಿಂದ ಸಮಸ್ಯೆ ಹೆಚ್ಚಿದೆ. ಮಳೆ ಸ್ವಲ್ಪ ಬಿಡುವು ನೀಡಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಔಷಧ ಸಿಂಪಡಣೆ ಮಾಡಲಾಗುವುದು. 
- ಹಿಮವಂತರಾಜ್‌ ಪಿಡಿಒ
‘ಸಮಸ್ಯೆಗೆ ಪರಿಹಾರ ನೀಡಿದವರಿಗೆ ಬಹುಮಾನ’
‘ಹಲವು ವರ್ಷಗಳಿಂದ ನೊಣಗಳ ಹಾವಳಿಯಿಂದ ಬೇಸತ್ತಿದ್ದೇವೆ. ಕೋಳಿಫಾರಂಗಳ ತ್ಯಾಜ್ಯದಿಂದ ಉಲ್ಬಣಿಸುತ್ತಿರುವ ಸಮಸ್ಯೆಗೆ ಮುಕ್ತಿ ಕೊಡಿಸುವ ಅಧಿಕಾರಿಗೆ ₹ 1 ಲಕ್ಷ ಬಹುಮಾನ ನೀಡುತ್ತೇನೆ’ ಎಂದು ವಿಜಯ ಕುಮಾರ್‌ ತಿಳಿಸಿದರು. ‘ಕಳೆದ ಬಾರಿ ₹ 51000 ನಗದು ಬಹುಮಾನ ನೀಡುವುದಾಗಿ ಹೇಳಿದ್ದೆ. ಆದರೆ ಈ ಬಾರಿ ₹ 1 ಲಕ್ಷ ನೀಡಲಾಗುವುದು. ‘ಹೆಬ್ಬಾಳು ರತ್ನ‘ ಬಿರುದು ನೀಡಿ ತೆರೆದ ವಾಹನದಲ್ಲಿ ಅಧಿಕಾರಿಯನ್ನು ಮೆರವಣಿಗೆ ಮಾಡಲಾಗುವುದು. 10000 ಪಟಾಕಿ ಸಿಡಿಸುವುದರೊಂದಿಗೆ ಸಂಭ್ರಮ ಪಡುತ್ತೇವೆ. ನಮ್ಮ ಮನವಿಗೆ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT