ಹೊಸ ಲುಮ್ಯಾಕ್ಸ್ ಎಸ್5ಎಲ್ಎಲ್ ಕ್ಯಾಮೆರಾ ಬಗ್ಗೆ ಕಾರ್ಯಗಾರವನ್ನು ರಘು ಅವರು ನಡೆಸಿಕೊಟ್ಟರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್ ಜಾಧವ್, ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ದುಗ್ಗೇಶ್ ಕಡೆಮನೆ, ಖಜಾಂಚಿ ಮಲ್ಲಿಕಾರ್ಜುನ್, ಸಂಚಾಲಕರಾದ ಮಿಥುನ್, ಮಹಾಂತೇಶ್, ಮಾಜಿ ಅಧ್ಯಕ್ಷ ಎಚ್.ಕೆ.ಸಿ. ರಾಜು ಇದ್ದರು. ಏಕನಾಥ್ ತಿಲಕ್ ಸ್ವಾಗತಿಸಿದರು. ರುದ್ರಮ್ಮ, ನಿರ್ಮಲ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ನಿರೂಪಿಸಿದರು. ಕಿರಣ್ ವಂದಿಸಿದರು.