ಇದನ್ನು ಶೀಘ್ರ ನೆಲಸಮ ಮಾಡಿ ಬೇರೆ ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿ ಗಳಿಗೆ, ಎಂಜಿನಿಯರ್ಗಳಿಗೆ ಮಾಡಿದ ಮನವಿಯಿಂದ ಯಾವ ಪ್ರಯೋಜನ ವಾಗಿಲ್ಲ. ನಮ್ಮ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ’ ಎಂದು ನಿವಾಸಿಗಳಾದ ಜಾಫರ್ ಷರೀಫ್, ರಫೀಕ್ ಮಹ್ಮದ್, ಆಟೋ ಅಬ್ಬು, ವಾಜೀದ್ ಖಾನ್ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು. ಬಲವಾದ ಗಾಳಿ ಬೀಸಿದರೂ ಅಲುಗಾಡುವ ಶಿಥಿಲವಾದ ಟ್ಯಾಂಕ್ ನೆಲಸಮಗೊಳಿಸಬೇಕು ಎಂದು ಜೆಡಿಎಸ್್ ಮುಖಂಡ ಅನಿಲ್ ಕುಮಾರ್.