<p><strong>ಬೆಂಗಳೂರು:</strong> ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜೆ.ಪಿ. ನಾರಾಯಣಸ್ವಾಮಿ ಪುನರಾಯ್ಕೆಯಾಗಿದ್ದಾರೆ. ನಗರದ ಶೇಷಾದ್ರಿಪುರದಲ್ಲಿರುವ ಈಡಿಗರ ಭವನದಲ್ಲಿ ಭಾನುವಾರ ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರು ಬಹುಮತದಿಂದ ಮರುಆಯ್ಕೆಯಾದರು.<br /> <br /> ಉಪಾಧ್ಯಕ್ಷರಾಗಿ ಎಂ. ತಿಮ್ಮೇಗೌಡ, ಜಿ.ಕೆ. ಓಬಯ್ಯ, ಡಿ. ರವೀಂದ್ರನಾಥ್ ಹಾಗೂ ಮಹಿಳಾ ಮೀಸಲು ಸ್ಥಾನದ ಉಪಾಧ್ಯಕ್ಷೆಯಾಗಿ ಸುಧಾ ಕೃಷ್ಣಸ್ವಾಮಿ ಆಯ್ಕೆಗೊಂಡಿದ್ದಾರೆ. <br /> <br /> ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ. ಕಾಳೇಗೌಡ, ಖಜಾಂಚಿಯಾಗಿ ಕೆ.ಜಿ. ಹನುಮಂತರಾಜು, ಜಂಟಿ ಕಾರ್ಯದರ್ಶಿಯಾಗಿ ಟಿ. ವಾಸನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಎನ್. ಉದಯ್ ಆಯ್ಕೆ ಆಗಿದ್ದಾರೆ.<br /> <br /> ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಅಂಬರೀಷ್, ಈಶ್ವರಯ್ಯ, ಕೆ.ಎಸ್. ದುಶ್ಯಂತ್, ಎನ್.ಟಿ. ನಾರಾಯಣ್, ಟಿ. ಮುತ್ತುರಾಜ್, ವಿ. ಶ್ರೀನಿವಾಸಯ್ಯ, ಟಿ. ಸುರೇಶ್ ಹಾಗೂ ಎಂ.ಪಿ. ಹರಿಚರಣ್ ಆಯ್ಕೆಯಾಗಿದ್ದಾರೆ.<br /> <br /> <strong>ಜಿಲ್ಲೆಗಳ ಕಾರ್ಯಕಾರಿ ಸಮಿತಿ ಸದಸ್ಯರ ವಿವರ</strong>: ಬಿ.ವಿ. ಯಲ್ಲೇಗೌಡ (ಬೆಂಗಳೂರು ಗ್ರಾಮಾಂತರ), ಜಿ.ಎನ್. ನಾಗರಾಜ್ (ಚಿಕ್ಕಬಳ್ಳಾಪುರ), ಮೋಹನ್ಕುಮಾರ್ (ಗುಲ್ಬರ್ಗ), ರವಿಕುಮಾರ್ ಹೊಸಪೇಟೆ (ಗದಗ), ಎಂ. ನಾಗರಾಜ್ (ತುಮಕೂರು), ರವಿ ಗುತ್ತೇದಾರ್ (ಬೀದರ್), ಎ. ಲೀಲಾ ಮತ್ತು ಶುಭಾ (ಬೆಂಗಳೂರು ನಗರ: ಮಹಿಳಾ ಮೀಸಲು), ಮಂಗಳಾ (ಬೆಂಗಳೂರು ಗ್ರಾಮಾಂತರ: ಮಹಿಳಾ ಮೀಸಲು), ಚಂದ್ರಕಾಂತ ಕೃಷ್ಣಪ್ಪ ಈಳೀಗೇರ (ಬೆಳಗಾವಿ). ಆರ್.ಆರ್. ಶಿವಾನಂದ (ಶಿವಮೊಗ್ಗ), ಸಿ.ಎನ್. ದಿನೇಶ್ (ಮಂಡ್ಯ), ಮಂಜುಳಾ (ಮಂಡ್ಯ-ಮಹಿಳಾ ಮೀಸಲು), ಕೆ. ಅಣ್ಣಯ್ಯ (ಚಿಕ್ಕಮಗಳೂರು), ಎ. ಉಮೇಶ್ (ಚಿತ್ರದುರ್ಗ), ಗಣಪತಿ ನಾ. ನಾಯ್ಕ (ಉತ್ತರ ಕನ್ನಡ), ಕೆ.ಸಿ. ಯೋಗೀಶ್ (ಹಾಸನ), ಉಷಾ ಕೃಷ್ಣಮೂರ್ತಿ (ಹಾಸನ-ಮಹಿಳಾ ಮೀಸಲು), ಎಂ.ಎಲ್. ಲಿಂಗರಾಜು (ಹಾವೇರಿ), ಲಕ್ಷ್ಮೀದೇವಿ (ತುಮಕೂರು-ಮಹಿಳಾ ಮೀಸಲು), ಎ. ನಾಗರಾಜ್ (ದಾವಣಗೆರೆ), ಚಂದ್ರಶೇಖರ ಆರ್. ಢವಳಗಿ (ಧಾರವಾಡ), ಎನ್. ರಾಮಮೂರ್ತಿ (ಚಾಮರಾಜನಗರ), ಎ.ಇ. ರಾಮಣ್ಣ (ಕೊಪ್ಪಳ), ಆರ್. ಶ್ರೀನಿವಾಸಪ್ಪ (ಕೋಲಾರ), ಎಂ.ಎನ್. ಮಂಜುನಾಥ (ರಾಮನಗರ), ಬಿ. ವಿದ್ಯಾಸಾಗರ ಕದಂಬ (ಮೈಸೂರು) ಮತ್ತು ಸೋಮರಾಯ (ಯಾದಗಿರಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜೆ.ಪಿ. ನಾರಾಯಣಸ್ವಾಮಿ ಪುನರಾಯ್ಕೆಯಾಗಿದ್ದಾರೆ. ನಗರದ ಶೇಷಾದ್ರಿಪುರದಲ್ಲಿರುವ ಈಡಿಗರ ಭವನದಲ್ಲಿ ಭಾನುವಾರ ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರು ಬಹುಮತದಿಂದ ಮರುಆಯ್ಕೆಯಾದರು.<br /> <br /> ಉಪಾಧ್ಯಕ್ಷರಾಗಿ ಎಂ. ತಿಮ್ಮೇಗೌಡ, ಜಿ.ಕೆ. ಓಬಯ್ಯ, ಡಿ. ರವೀಂದ್ರನಾಥ್ ಹಾಗೂ ಮಹಿಳಾ ಮೀಸಲು ಸ್ಥಾನದ ಉಪಾಧ್ಯಕ್ಷೆಯಾಗಿ ಸುಧಾ ಕೃಷ್ಣಸ್ವಾಮಿ ಆಯ್ಕೆಗೊಂಡಿದ್ದಾರೆ. <br /> <br /> ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ. ಕಾಳೇಗೌಡ, ಖಜಾಂಚಿಯಾಗಿ ಕೆ.ಜಿ. ಹನುಮಂತರಾಜು, ಜಂಟಿ ಕಾರ್ಯದರ್ಶಿಯಾಗಿ ಟಿ. ವಾಸನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಎನ್. ಉದಯ್ ಆಯ್ಕೆ ಆಗಿದ್ದಾರೆ.<br /> <br /> ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಅಂಬರೀಷ್, ಈಶ್ವರಯ್ಯ, ಕೆ.ಎಸ್. ದುಶ್ಯಂತ್, ಎನ್.ಟಿ. ನಾರಾಯಣ್, ಟಿ. ಮುತ್ತುರಾಜ್, ವಿ. ಶ್ರೀನಿವಾಸಯ್ಯ, ಟಿ. ಸುರೇಶ್ ಹಾಗೂ ಎಂ.ಪಿ. ಹರಿಚರಣ್ ಆಯ್ಕೆಯಾಗಿದ್ದಾರೆ.<br /> <br /> <strong>ಜಿಲ್ಲೆಗಳ ಕಾರ್ಯಕಾರಿ ಸಮಿತಿ ಸದಸ್ಯರ ವಿವರ</strong>: ಬಿ.ವಿ. ಯಲ್ಲೇಗೌಡ (ಬೆಂಗಳೂರು ಗ್ರಾಮಾಂತರ), ಜಿ.ಎನ್. ನಾಗರಾಜ್ (ಚಿಕ್ಕಬಳ್ಳಾಪುರ), ಮೋಹನ್ಕುಮಾರ್ (ಗುಲ್ಬರ್ಗ), ರವಿಕುಮಾರ್ ಹೊಸಪೇಟೆ (ಗದಗ), ಎಂ. ನಾಗರಾಜ್ (ತುಮಕೂರು), ರವಿ ಗುತ್ತೇದಾರ್ (ಬೀದರ್), ಎ. ಲೀಲಾ ಮತ್ತು ಶುಭಾ (ಬೆಂಗಳೂರು ನಗರ: ಮಹಿಳಾ ಮೀಸಲು), ಮಂಗಳಾ (ಬೆಂಗಳೂರು ಗ್ರಾಮಾಂತರ: ಮಹಿಳಾ ಮೀಸಲು), ಚಂದ್ರಕಾಂತ ಕೃಷ್ಣಪ್ಪ ಈಳೀಗೇರ (ಬೆಳಗಾವಿ). ಆರ್.ಆರ್. ಶಿವಾನಂದ (ಶಿವಮೊಗ್ಗ), ಸಿ.ಎನ್. ದಿನೇಶ್ (ಮಂಡ್ಯ), ಮಂಜುಳಾ (ಮಂಡ್ಯ-ಮಹಿಳಾ ಮೀಸಲು), ಕೆ. ಅಣ್ಣಯ್ಯ (ಚಿಕ್ಕಮಗಳೂರು), ಎ. ಉಮೇಶ್ (ಚಿತ್ರದುರ್ಗ), ಗಣಪತಿ ನಾ. ನಾಯ್ಕ (ಉತ್ತರ ಕನ್ನಡ), ಕೆ.ಸಿ. ಯೋಗೀಶ್ (ಹಾಸನ), ಉಷಾ ಕೃಷ್ಣಮೂರ್ತಿ (ಹಾಸನ-ಮಹಿಳಾ ಮೀಸಲು), ಎಂ.ಎಲ್. ಲಿಂಗರಾಜು (ಹಾವೇರಿ), ಲಕ್ಷ್ಮೀದೇವಿ (ತುಮಕೂರು-ಮಹಿಳಾ ಮೀಸಲು), ಎ. ನಾಗರಾಜ್ (ದಾವಣಗೆರೆ), ಚಂದ್ರಶೇಖರ ಆರ್. ಢವಳಗಿ (ಧಾರವಾಡ), ಎನ್. ರಾಮಮೂರ್ತಿ (ಚಾಮರಾಜನಗರ), ಎ.ಇ. ರಾಮಣ್ಣ (ಕೊಪ್ಪಳ), ಆರ್. ಶ್ರೀನಿವಾಸಪ್ಪ (ಕೋಲಾರ), ಎಂ.ಎನ್. ಮಂಜುನಾಥ (ರಾಮನಗರ), ಬಿ. ವಿದ್ಯಾಸಾಗರ ಕದಂಬ (ಮೈಸೂರು) ಮತ್ತು ಸೋಮರಾಯ (ಯಾದಗಿರಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>