ಕರಾಳ ಶಾಸನ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವಸಂತ ಲದವಾ, ಒಂದು ದೇಶ ಒಂದು ತೆರಿಗೆ ಘೋಷ ವಾಕ್ಯ ಹೇಳಲು ಸುಂದರವಾಗಿದೆಯೇ ಹೊರತು ನೈಜ ಸ್ಥಿತಿ ಬಹಳ ಕರಾಳವಾಗಿದೆ. ಕೇವಲ ₹ 300 ಮಾರಟ ಬಿಲ್ ನೀಡದ ಕಾರಣ ಸಣ್ಣ ಪುಟ್ಟ ವರ್ತಕರಿಗೂ ಇಪ್ಪತ್ತು ಸಾವಿರ ದಂಡ ವಿಧಿಸಿರುವುದು ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಉಗ್ರ ಕಾನೂನಾಗಿದೆ ಎಂದು ಟೀಕಿಸಿದ್ದಾರೆ.