ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

10ನೇ ವಿಶ್ವ ಆಯುರ್ವೇದ ಸಮ್ಮೇಳನ: 50 ರಾಷ್ಟ್ರಗಳ,5 ಸಾವಿರ ಆಯುರ್ವೇದ ತಜ್ಞರು ಭಾಗಿ

Published : 29 ಸೆಪ್ಟೆಂಬರ್ 2024, 15:53 IST
Last Updated : 29 ಸೆಪ್ಟೆಂಬರ್ 2024, 15:53 IST
ಫಾಲೋ ಮಾಡಿ
Comments
ಭಾರತದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ
ಭಾರತ ಈ ಹಿಂದೆ ವಿಶ್ವಗುರುವಾಗಿತ್ತು. ಮತ್ತೊಮ್ಮೆ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಲಿಷ್ಠ ದೇಶವನ್ನು ಕಟ್ಟಲು ನಮ್ಮ ಸರ್ಕಾರ ಬದ್ಧವಾಗಿದೆ. ಗುಣಮಟ್ಟ ಸ್ವಚ್ಛತೆ ಸೇರಿದಂತೆ ಎಲ್ಲ ಮಾನದಂಡಗಳನ್ನು ಅನುಸರಿಸಿ ಭಾರತದಲ್ಲಿ ನಿರ್ಮಿಸಿದ ವಸ್ತುಗಳಿಗೆ ಜಾಗತಿಕ ಬೇಡಿಕೆ ಬಂದಿದೆ ಎಂದರು ಹೇಳಿದರು. ’ನಮ್ಮ ಮಕ್ಕಳು ಎಂಬಿಬಿಎಸ್‌ ಸೀಟು ದೊರೆಯದೇ ಆರ್ಯುವೇದಕ್ಕೆ ಬಂದೆ ಎಂದು ಹೇಳುವ ಬದಲು ಮೆಡಿಕಲ್‌ ಸೀಟು ಬಿಟ್ಟು ಬಿಎಎಂಎಸ್‌ಗೆ ಬಂದೆ ಎಂದು ಹೇಳುವ ಕಾಲ ನಿರ್ಮಾಣ ಮಾಡಬೇಕು‘ ಎಂದು ಸಲಹೆ ನೀಡಿದರು. ’ನಮ್ಮ ಉತ್ಪನ್ನಗಳು ವಿದೇಶದ ಗ್ರಾಹಕರನ್ನು ಸೆಳೆಯುತ್ತಿವೆ. ವಿಶ್ವಾಸ ನಂಬಿಕೆ ಮೇಲೆ ವ್ಯವಹಾರ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ಭಾರತ ಬಲಿಷ್ಠ ದೇಶಗಳ ಗುಂಪಿಗೆ ಸೇರಲಿದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT