ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ವಿಜನಗೌಡ ಪಾಟೀಲ, ಮುತುವಲ್ಲಿಗಳಾದ ಮುಮ್ತಾಜ್ ಪಠಾಣ್, ಗೌಸ್ ಕೋಲಿವಾಲೆ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸುಫ್ ಸವಣೂರು, ಮುಖಂಡರಾದ ಮಜರ್ ಖಾನ್, ಸೈಯದ್ ಮದನ್, ಶಬ್ಬೀರ ಚುಹೆ, ರಿಯಾಜ್ ಕೊಪ್ಪಳ, ರಿಯಾಜ್ ಗೌಂಡಿ, ಶಫಿ ಶಿರಗುಪ್ಪಿ, ಜಾಫರ್ ಹೊಂಗಲ, ಅನೀಸ್ ಹೊಂಗಲ, ಕುಮಾರ ಕುಂದನಹಳ್ಳಿ, ಪ್ರಸನ್ನ ಮಿರಜಕರ್, ಹಾಜಿ ಅಲಿ ಹಿಂಡಸಗೇರಿ, ಸಮದ್ ಗುಲಬರ್ಗಾ, ರೆಹಮಾನ್ ಮುಂಡಾಸಗರ, ಸೈಯದ್ ಸಲೀಂ ಮುಲ್ಲಾ, ಜಾಫರ್ ಶಾಬ್ದಿ, ಲೋಕೊಪಯೋಗಿ ಎಂಜಿನಿಯರ್ ಹರೀಶ ಪಾಲ್ಗೊಂಡಿದ್ದರು.