‘12ರ ಸಂಜೆ 3.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕರ್ನಾಟಕ ಅಂಗವಿಕಲರ ಕ್ರೀಡಾ ಸಂಸ್ಥೆ ಗೌರವ ಅಧ್ಯಕ್ಷ ಪಿ.ಎನ್. ಪಾಪಣ್ಣ, ಅಧ್ಯಕ್ಷ ಎಂ. ಮಹಾದೇವ, ಒಲಿಂಪಿಯನ್ ಶೂಟರ್ ಪಿ.ಎನ್. ಪ್ರಕಾಶ್, ಶಾಸಕ ಜಗದೀಶ ಶೆಟ್ಟರ್, ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಉದ್ಯಮಿ ಆನಂದ ಸಂಕೇಶ್ವರ, ಸ್ವರ್ಣ ಗ್ರೂಪ್ ಕಂಪನಿಯ ನಿರ್ದೇಶಕ ಎಸ್ವಿಎಸ್ ಪ್ರಸಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದರು.