ನೆರವಿನ ಹಸ್ತ:ಪ್ರವಾಹ ಪೀಡಿತ ಪ್ರದೇಶಗಳಿಗೆ ನೈರುತ್ಯ ರೈಲ್ವೆ ನೆರವಿನ ಹಸ್ತ ಚಾಚಿದೆ. ಹುಬ್ಬಳ್ಳಿಯಿಂದ ನೆರೆ ಸ್ಥಳಗಳಿಗೆ ಕುಡಿಯುವ ನೀರಿನ ಬಾಟಲ್, ದಿನಸಿ ಪದಾರ್ಥ, ಸೊಳ್ಳೆ ನಿಯಂತ್ರಕ ಔಷಧಗಳು, ಬಿಸ್ಕೆಟ್ಸ್, ಸಾಬೂನು, ಹಾಲಿನ ಪುಡಿ, ಚಹಾ ಪುಡಿ, ಮೇಣದ ಬತ್ತಿ, ಔಷಧಿ ಹೀಗೆ ಮೂಲ ಅಗತ್ಯತೆಗಳನ್ನು ಕಳುಹಿಸಿದೆ.