ಡಾ.ಎಚ್. ರಾಮನಗೌಡರ,ಮಹೇಶ ಬುರ್ಲಿ ಹಾಗೂ ಚೇತನ ಬಾರದ್ವಾಡ ರವರನ್ನು ಸನ್ಮಾನಿಸಲಾಯಿತು.ಶಾರದಾ ಸಂಗೀತ ಶಾಲೆಯ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ವಚನ ಸುಧೆ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಡಿ.ಬಿ. ಬಾರಿಕಾಯಿ ಸ್ವಾಗತಿಸಿದರು.ಎಸ್.ಆರ್. ಎಮ್ಮಿ ನಿರೂಪಿಸಿದರು.ಎಂ.ಎಸ್.ಪಾಟೀಲ ವಂದಿಸಿದರು.ಸುರೇಶ ಲಿಂಬಿಕಾಯಿ, ಮೈಲಾರಪ್ಪ ಹಡಪದ, ಎಂ.ಎಸ್.ಪಾಟೀಲ ಇದ್ದರು.ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.