ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ದ್ದು ಒಂಥರಾ ಎಡಬಿಡಂಗಿ. ಆ ಕಡೆ ಬಾಬರ್ನ ಬಿಡುವಂಗಿಲ್ಲ, ಈ ಕಡೆ ರಾಮನನ್ನು ಹಿಡಿಯಂಗಿಲ್ಲ. ಬಾಬರ್ನ ಬಿಡದೇ ರಾಮ ಸಿಗೋದಿಲ್ಲ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಕಾಂಗ್ರೆಸ್ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು’ ಎಂದು ವ್ಯಂಗ್ಯವಾಡಿದರು.