ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ, ಡಾ.ಕ್ರಾಂತಿ ಕಿರಣ, ಮಾಜಿ ಮೇಯರ್ ವೀರಣ್ಣ ಸವಡಿ ಸಂತೋಷ್ ಚವಾಣ್, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಮುಖಂಡರುಗಳಾದ ಶಶಿ ಬೀಜವಾಡ, ಬಸ್ಸು ಬೀಜವಾಡ, ಪ್ರಕಾಶ್ ಕ್ಯಾರಕಟ್ಟಿ, ಬಸವರಾಜ್ ಅಮ್ಮನಬಾವಿ, ಚಂದ್ರಶೇಖರ್ ಗೋಕಾಕ, ಯಮನೂರು ಜಾದವ್, ಸಂತೋಷ್ ಅರಕೇರಿ, ಅನೋಪ ಬಿಜವಾಡ ,ಮಂಜು ಬಿಜವಾಡ, ಜಗದೀಶ್ ಬಳ್ಳಾನವರ, ವಕ್ತಾರ ರವಿ ನಾಯಕ, ಅಣ್ಣಪ್ಪ ಬಿಜವಾಡ, ಜರ್ತಾರಘರ್, ಲಕ್ಷ್ಮಿಕಾಂತ್ ಗೋಡಕೆ ಉಪಸ್ಥಿತರಿದ್ದರು.