ಧಾರವಾಡ | ಉದ್ದು ಬೆಳೆದ ರೈತ ಆತಂಕದಲ್ಲಿ: ಖರೀದಿ ಅವಧಿ ವಿಸ್ತರಿಸಲು ಬೇಡಿಕೆ
: ನೋಂದಾಯಿಸಿದ ಎಲ್ಲರಿಂದಲೂ ಖರೀದಿಗೆ ಆಗ್ರಹ
ರಮೇಶ ಎಸ್. ಓರಣಕರ
Published : 19 ಡಿಸೆಂಬರ್ 2025, 5:03 IST
Last Updated : 19 ಡಿಸೆಂಬರ್ 2025, 5:03 IST
ಫಾಲೋ ಮಾಡಿ
Comments
ಉಪ್ಪಿನಬೆಟಗೇರಿಯ ಪಿಕೆಪಿಎಸ್ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿದ ಉದ್ದಿನ ಕಾಳಿನ ಚೀಲಗಳನ್ನು ಹಮಾಲರು ಗೋದಾಮಿನಲ್ಲಿ ಸಂಗ್ರಹಿಸಿದರು
ದಿನಕ್ಕೆ 25–30 ರೈತರಂತೆ ಆರಂಭದ ದಿನದಿಂದ ಈವರೆಗೆ 650 ಜನರು ಉದ್ದಿನ ಕಾಳು ಮಾರಾಟ ಮಾಡಿದ್ದಾರೆ. ಇನ್ನೂ 850 ರೈತರಿಂದ ಖರೀದಿಸಬೇಕಿದೆ