ಪ್ರಶಸ್ತಿಗೆ ಭಾಜನರಾದವರು: ಮಂಜುನಾಥ ಹಾರೊಗೇರಿ, ಮಂಜುನಾಥ ಚವ್ಹಾಣ (ಸಮಾಜ ಸೇವೆ), ಅಡಿವೆಪ್ಪ ಬಡಿಗೇರ, ಉಮೇಶ ಬಂಗಾರಿ, ಮಂಜುನಾಥ ಹಾಲಹರವ (ಪೊಲೀಸ್ ಇಲಾಖೆ), ಶರೀಫಸಾಬ ನದಾಫ್ (ಸಾರಿಗೆ ಇಲಾಖೆ), ಡಾ. ಸಿದ್ಧಗಂಗಾ, ಡಾ. ಮಲ್ಲಿಕಾರ್ಜುನ ಸ್ವಾಮಿ, ಡಾ. ಕವಿತಾ ಎಸ್. ಕೋರೆ (ವೈದ್ಯಕೀಯ), ಮಲ್ಲು ಬೆಳಗಲಿ, ಸುಪ್ರಿತಾ ಬಡಿಗೇರ (ಸಂಗೀತ), ಸಂಜು ಅವರಾಧಿ, ಸಂಜೀವ ಸಾಹೊಜಿ (ಸೈನ್ಯ), ಗುರುರಾಜ ಹೂಗಾರ, ಜಗದೀಶ ಬುರ್ಲಬುಡ್ಡಿ ಹಾಗೂ ಸಂತೋಷ ಇಳಿಗೇರಿ (ಮಾಧ್ಯಮ).