ಭಕ್ತರು ರಥಕ್ಕೆ ಉತ್ತತ್ತಿ, ನಿಂಬೆ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಹೆಬ್ಬಳ್ಳಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮೀಜಿ, ಬಸವರಾಜ ತಟ್ಟಿಮನಿ, ಸುಮಂಗಲಾ ಕೌದೆನ್ನವರ, ಮಂಜುನಾಥ ವಾಸುಂಬಿ, ಮಂಜುನಾಥ ಕುರಡಿಕೇರಿ, ಶಿವಾನಂದ ಹೂಗಾರ, ಹನುಮಂತ ಹಾವೇರಿ, ಈರಪ್ಪ ದುರತ್ತನವರ, ಚನ್ನಮಲ್ಲಿಕಾರ್ಜುನ ಹೂಗಾರ, ಗುರುಪಾದಪ್ಪ ಮಾಳಾಪೂರ, ಭಕ್ತರು ಇದ್ದರು.