ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಧಾರವಾಡ | 11ನೇ ವಾರ್ಡ್‌: ರಸ್ತೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ-ಮಂಜುನಾಥ

ವಾರ್ಡ್‌ನ ಹಲವೆಡೆ 8 ದಿನಗಳಿಗೊಮ್ಮೆ ನೀರು ಪೂರೈಕೆ
ಮಂಜು ಆರ್.ಗಿರಿಯಾಲ
Published : 12 ಡಿಸೆಂಬರ್ 2025, 6:06 IST
Last Updated : 12 ಡಿಸೆಂಬರ್ 2025, 6:06 IST
ಫಾಲೋ ಮಾಡಿ
Comments
ಎಂಟು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನಾಲ್ಕು ದಿನಕೊಮ್ಮೆ ನೀರು ಪೂರೈಸಿದರೆ ಅನುಕೂಲವಾಗುತ್ತದೆ. ಸಮರ್ಪಕವಾಗಿ ಕಸವಿಲೇವಾರಿ ಮಾಡಬೇಕು. ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಬೇಕು
ಎಂ.ಎಸ್.ನಾವಳ್ಳಿ ನಿವಾಸಿ ನಾರಾಯಣಪುರ
‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ’
‘ಶಾಸಕರ ಅನುದಾನದಲ್ಲಿ ಶಾಂತಿ ನಿಕೇತನ ನಗರ ಆದಿತ್ಯ ಪಾರ್ಕ್ ಲೋಟಸ್ ಲೇಔಟ್‍ನಲ್ಲಿ ₹2 ಕೋಟಿ ಅನುದಾನದಲ್ಲಿ ಸಿ.ಸಿ ಹಾಗೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಶಾಂತ ನಗರ ಕುಸುಮ ನಗರ ಸಾಧನಕೇರಿ 1ರಿಂದ 5ನೇ ಕ್ರಾಸ್ ರಸ್ತೆಗಳನ್ನು ₹1.50 ಕೋಟಿ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಮುಖ ರಸ್ತೆ ಕಸದ ಬ್ಲಾಕ್ ಸ್ಪಾರ್ಟ್‍ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು 11ನೇ ವಾರ್ಡ್ ಸದಸ್ಯ ಮಂಜುನಾಥ ಬಟ್ಟೆಣ್ಣವರ ತಿಳಿಸಿದರು.
ಪ್ರಮುಖ ಬಡಾವಣೆಗಳು
ಸನ್ಮತಿ ನಗರ ನಾರಾಯಣಪುರ ಸಾಧನಕೇರಿ 1ರಿಂದ 5ನೇ ಕ್ರಾಸ್ ಪ್ರಶಾಂತ ನಗರ ಶಿರಡಿ ಸಾಯಿಬಾಬಾ ಕಾಲೊನಿ ಉದಯನಗರ ವಿಜಯ ನಗರ ಅಶೋಕ ನಗರ ಬನಶಂಕರಿ ನಗರ ಅಶೋಕ ನಗರ ಶಾಂತಿ ನಗರ ಕುಸುಮನಗರ ಸಂತೋಷ ನಗರ ಮಹೇಂದ್ರಕರ ಚಾಳ ಜಮಖಂಡಿಮಠ ಬಡಾವಣೆ ಶಾಂತಿನಿಕೇತನ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT